skip to main
|
skip to sidebar
ಇರುಳ ದೀಪ
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?
ಬುಧವಾರ, ಮೇ 23, 2012
ಮೌಲ್ಯ
ಮಳೆಗಾಲದ ಒರತೆಯಂತೆ ಧಾರಾಳ ಕೊಟ್ಟಾಗ
ನೆನಪಿರದ ಮೌಲ್ಯ;ನೀರಿನಂತೆ ಪ್ರೀತಿ...
ಧರೆಯೆಲ್ಲ ಬಸಿದು, ಬಾಯೆಲ್ಲ ಒಣಗಿ
ಕತ್ತಲಾದಾಗ ನೆನಪಾಯಿತೇ?!
ಸೋಮವಾರ, ಮೇ 14, 2012
ವಾಸ್ತವ
ನೀರು ನಿಂತ ನೆಲದ ಮೇಲೆ ಹಸಿರು ಬೆಳೆದಿದೆ
ಗಾಳಿ ತಂದ ಕಂಪಿನಲ್ಲಿ ಮನವು ನಲಿದಿದೆ
ರಾತ್ರಿ ಬಂದ ನಿದ್ದೆಯಲ್ಲಿ ಕನಸು ಕಂಡಿದೆ,
ಆದ್ರೆ,
ಅಪ್ರೈಸಲ್ ಬಂದ ಲೆಟರ್ ನಲ್ಲಿ ಮುಖ ಒರಸಿದೆ...!!
ಮಂಗಳವಾರ, ಫೆಬ್ರವರಿ 14, 2012
ಸಂಗೀತ
ಒಲವಿಗೊಂದು ಕುಂಚ ಹಿಡಿದು
ಉಬ್ಬು ತಬ್ಬು ತಿದ್ದಿ ತೀಡಿ
ನಲಿವಿಗೊಂದು ಏಣಿಯಿಟ್ಟು
ಕುಂಟೆ ಬಿಲ್ಲೆ ಆಟ ಆಡಿ
ಜತೆಗೆ ಮೆರೆದ ಕ್ಷಣ ಕ್ಷಣ...
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಬ್ಲಾಗ್ ಸಂಪುಟ
▼
2012
(3)
▼
ಮೇ
(2)
ಮೌಲ್ಯ
ವಾಸ್ತವ
►
ಫೆಬ್ರವರಿ
(1)
ಸಂಗೀತ
►
2010
(4)
►
ಜುಲೈ
(1)
►
ಮಾರ್ಚ್
(2)
►
ಜನವರಿ
(1)
►
2009
(22)
►
ಡಿಸೆಂ
(2)
►
ಸೆಪ್ಟೆಂ
(1)
►
ಆಗಸ್ಟ್
(1)
►
ಜುಲೈ
(2)
►
ಜೂನ್
(1)
►
ಮೇ
(1)
►
ಏಪ್ರಿ
(2)
►
ಮಾರ್ಚ್
(2)
►
ಫೆಬ್ರವರಿ
(6)
►
ಜನವರಿ
(4)
ನನ್ನ ಬಗ್ಗೆ
ಗಿರಿ
ಬೆಂಗಳೂರು
ನವಿರಾದ ನಗು, ಸೊಗಸಾದ ನುಡಿ, ಗುನುಗುವ ಹಾಡು, ಅನುರಣಿಸುವ ಹೃದಯ...! ಕಾತರದ ಕಣ್ಣು, ಬೆತ್ತಲೆಯಾಗುವ ಮನಸು, ತಲೆ ಮೇಲೆ ಕ್ರಾಪು, ಇದೇ ನನ್ನ ಛಾಪು...!!
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
ಆಪ್ತರ ಮನೆಯ ಉಪ್ಪಿನಕಾಯಿ
ಪುಟ್ಟನ ಹರಟೆಗಳು
ಮಾನಸ
ಮತ್ತೆ ನೆನಪಾದ ಗಾಂಧೀಜಿ ...
ಕೊನೇದು ಹೆಲಿಕಾಪ್ಟರು...ತವರುಮನೆ ಕಡೀಕೆ ತಿರಿಕತ್ತು.......
ನೀಲಿ ಹೂವು
ನೆನಪು ಕನಸುಗಳ ನಡುವೆ